10-03-2026ರಂದು ಕರ್ಣಾಟಕ ಬ್ಯಾಂಕ್ ಹಾಗೂ ಸವಿ ಫೌಂಡೇಶನ್‌, ಮೂಡಬಿದರೆ ಇವರ ಸಹಯೋಗದೊಂದಿಗೆ ನಮ್ಮ ವಿದ್ಯಾಲಯದಲ್ಲಿ, ಲಾಭದಾಯಕ ಕೃಷಿಯ ಬಗೆಗಿನ ಮಾಹಿತಿಯನ್ನು "ಕೃಷಿ-ಖುಷಿ" ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಯಿತು