ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಪಾಲಿಟೆಕ್ನಿಕ್‌ಗಳ ಸಿಬ್ಬಂದಿಗಳಿಗೆ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ

ನಮ್ಮ ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ "ಫಿಟ್ ಇಂಡಿಯಾ ಅಭಿಯಾನ" (Fit India Movement)ದಡಿಯಲ್ಲಿ, ತಾಂತ್ರಿಕ ಶಿಕ್ಷಣ ಮಂಡಳಿ, ಬೆಂಗಳೂರು ಇವರಿಂದ ವಿಶೇಷ ಅನುಮತಿಯೊಂದಿಗೆ, ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಪಾಲಿಟೆಕ್ನಿಕ್‌ಗಳ ಸಿಬ್ಬಂದಿಗಳಿಗೆ ಎರಡು ದಿನಗಳ (6-12-2019, 7-12-2019) ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ನೆರವೇರಿಸಲಾಯತು.


ಪಂದ್ಯಾವಳಿಯ ಉದ್ಘಾಟನೆ (06-12-2019)
ಉದ್ಘಾಟನಾ ಸಮಾರಂಭ
ಸಾಂಕೇತಿಕವಾಗಿ ಬ್ಯಾಟಿಂಗ್ ಮಾಡುವುದರ ಮೂಲಕ ಪಂದ್ಯಾವಳಿಯ ಉದ್ಘಾಟನೆ


ಸರಕಾರಿ ಪಾಲಿಟೆಕ್ನಿಕ್, ಕಾರವಾರದ ಮತ್ತು ಆರ್.ಎನ್.ಶೆಟ್ಟಿ ರೂರಲ್ ಪಾಲಿಟೆಕ್ನಿಕ್, ಮುರ್ಡೇಶ್ವರದ ಕ್ರೀಡಾಪಟುಗಳ ಪರಿಚಯ
ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾಟ ಟ್ರೋಫಿಗಳು


ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಗಳು

ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್, ಕುಮಟ

ಆರ್.ಎನ್.ಶೆಟ್ಟಿ, ರೂರಲ್ ಪಾಲಿಟೆಕ್ನಿಕ್, ಮುರ್ಡೇಶ್ವರ

ಸರಕಾರಿ ಪಾಲಿಟೆಕ್ನಿಕ್, ಸಿದ್ದಾಪುರ

ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್, ಶಿರಸಿ

ಸರಕಾರಿ ಪಾಲಿಟೆಕ್ನಿಕ್, ಜೊಯಿಡಾ

ಸರಕಾರಿ ಪಾಲಿಟೆಕ್ನಿಕ್, ಕಾರವಾರ


ಪಂದ್ಯಾವಳಿಯ ಸಮಾರೋಪ ಸಮಾರಂಭ (07-12-2019)


ಪಂದ್ಯಾವಳಿಯಲ್ಲಿ ವಿಜಯಶಾಲಿಗಳಾದ ತಂಡಗಳು

ಪ್ರಶಸ್ತಿವಿಜೇತ ತಂಡ - ಆರ್.ಎನ್.ಶೆಟ್ಟಿ, ರೂರಲ್ ಪಾಲಿಟೆಕ್ನಿಕ್, ಮುರ್ಡೇಶ್ವರ

ರನ್ನರ್-ಅಪ್ ತಂಡ - ಸರಕಾರಿ ಪಾಲಿಟೆಕ್ನಿಕ್, ಜೋಯಿಡಾ



ಪಂದ್ಯಾವಳಿಯ ಯಶಸ್ಸಿಗೆ ಅಹರ್ನಿಶಿ ದುಡಿದ ಸ್ವಯಂಸೇವಕರ ತಂಡ ಪ್ರಾಂಶುಪಾಲರೊಂದಿಗೆ